ಮುಂಬೈ: ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್...
ಬೆಂಗಳೂರು: ಬಿಸಿಲ ಝಳದಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ವರುಣದೇವ ತಂಪೆರೆದಿದ್ದಾನೆ. ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ...
ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ...
ನಿಮ್ಮಲ್ಲಿ ಜನ ಯಾವಾಗ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಇಡುತ್ತಾರೆಂದರೆ, ನೀವು ನಿಮ್ಮಲ್ಲಿ ಅವನ್ನು ಹೊಂದಿದಾಗ
ಮಾತ್ರ. ನಿಮ್ಮ ಬಗ್ಗೆ ನಿಮಗೇ ಭರವಸೆ ಇಲ್ಲದಿದ್ದರೆ ಬೇರೆಯವರಾದರೂ ಹೇಗೆ ನಿಮ್ಮನ್ನು ನಂಬುತ್ತಾರೆ. ಯಾವತ್ತೂ ನಿಮ್ಮ
ಬಗ್ಗೆ ಭರವಸೆ, ವಿಶ್ವಾಸ ಇರಲಿ.
ದೇವರು ಇದ್ದಾನೋ, ಇಲ್ಲವೋ ಎಂಬುದನ್ನು ತಿಳಿಯುವ ಪ್ರಶಸ್ತ ದಿನ ಅಂದ್ರೆ ಪರೀಕ್ಷೆ ದಿನ. ನಾಸ್ತಿಕರೂ ದೇವರಿಗೆ ಕೈ ಮುಗಿದು ಮನೆ ಬಿಡುತ್ತಾರೆ.
ಏನ್ಲಾ? ಯಡ್ಯೂರಪ್ನವ್ರ ಸರ್ಕಾಾರ ಹಂಡ್ರೆಡ್ ಡೇಸಂತೇ?
ಅಯ್ಯೋ ಅವರ ಪಿಚ್ಚರಲ್ಲಿ ಬರಿ ವಿಲನ್ಗಳೇ ಅವರಂತೆ ಕಣ್ಲಾ!